New Delhi,Bengaluru,ನವದೆಹಲಿ,ಬೆಂಗಳೂರು, ಮೇ 19 -- ನವದೆಹಲಿ: ಪತಂಜಲಿಯ ಸೋನ್ ಪಾಪಡಿ (ಸೋನ್ ಪಾಪ್ಡಿ) ಆಹಾರ ಉತ್ಪನ್ನ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಬಾಬಾ ರಾಮ್ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನವಾಗಿದೆ. ಪಿಥೋರಗಢದ ಬೆ... Read More
ಭಾರತ, ಮೇ 19 -- ಕರ್ನಾಟಕದಲ್ಲಿ ಅಷ್ಟಾಗಿ ಪರಿಚಿತವಲ್ಲವಾದರೂ ಮಹಾರಾಷ್ಟ್ರ ಹಾಗೂ ಗುಜರಾತ್ನ ಪಾಕಶೈಲಿಯಲ್ಲಿ ಪ್ರಮುಖವಾಗಿರುವ ಖಾದ್ಯ ಖಾಂಡ್ವಿ. ಪಟುಲಿ, ದಹಿವಾದಿ ಅಥವಾ ಸುರಳೀಚಿ ವಡಿ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವ ಖಾಂಡ್ವಿಯು ಒಂದು ... Read More
Bengaluru,ಬೆಂಗಳೂರು, ಮೇ 19 -- ಬೆಂಗಳೂರು: ಕೇರಳದ ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಇಂಜಿನ್ನಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡ ಕಾರಣ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವ... Read More
ಭಾರತ, ಮೇ 19 -- ಮಕ್ಕಳ ಪೋಷಣೆಯಲ್ಲಿ ಪೋಷಕರ ಪಾತ್ರ ಮತ್ತು ಜವಾಬ್ದಾರಿ ಮಹತ್ವಪೂರ್ಣವಾದುದು. ಈ ಪ್ರಯಾಣ ಬಹಳ ಕಠಿಣ ಹಾದಿಯಾಗಿರುತ್ತದೆ. ಹೆತ್ತವರು ಇದರಲ್ಲಿ ಯಶಸ್ಸನ್ನು ಕಾಣುವ ಮುನ್ನ ಅನೇಕ ಏರಿಳಿತಗಳನ್ನು ಕಾಣುತ್ತಾರೆ. ಮಕ್ಕಳು ಉತ್ತಮ ಮಾರ್... Read More
ಭಾರತ, ಮೇ 19 -- ನಿಮಗೆ ಪದೇ ಪದೇ ಜೀರ್ಣಕ್ರಿಯೆ ಸಮಸ್ಯೆ ಅಥವಾ ಚರ್ಮದ ಅಲರ್ಜಿ ಉಂಟಾಗುತ್ತಾ? ಆಯುರ್ವೇದದ ಪ್ರಕಾರ, ನಾವು ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಯಾವುದಾದರೂ ಆಹಾರವನ್ನು ನಾವು ಬಹಳ ಇಷ್ಟಪಟ್ಟು ... Read More
Bangalore, ಮೇ 19 -- ಬೆಂಗಳೂರು: ಫ್ರಾನ್ಸ್ನಲ್ಲಿ 77ನೇ ಕ್ಯಾನ್ ಚಿಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಶೋಭಿತಾ ಧೂಳಿಪಾಲ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಧರಿಸಿದ ಉಡುಗೆಯ ಕುರಿತು ಇನ್ಸ್ಟಾಗ್ರಾಂನಲ್ಲಿ ತನ್ನ ಅಭಿಮಾನಿಗಳಿಗೆ ಅಪ್... Read More
Bengaluru, ಮೇ 19 -- ಮೋಹಿನಿ ಏಕಾದಶಿ 2024: ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯಲ್ಲಿ ಮೋಹಿನಿ ಏಕಾದಶಿ ಕೂಡಾ ಒಂದು. ಇಂದು ಮೇ 19, ಭಾನುವಾರದಂದು ಮೋಹಿನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಈ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ... Read More
Hubli,Dharwad,Bengaluru,ಹುಬ್ಬಳ್ಳಿ,ಧಾರವಾಡ,ಬೆಂಗಳೂರು, ಮೇ 19 -- ಧಾರವಾಡ/ ಬೆಂಗಳೂರು: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಗೀಡಾದ ಅಂಜಲಿ ಅಂಬಿಗೇರಾ ಅವರ ಸಹೋದರಿ ಯಶೋದಾ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ ಕಳವಳಕಾರಿ ಘಟನೆ ವರದಿಯಾಗಿದೆ. ... Read More
ಭಾರತ, ಮೇ 19 -- ʻದೇವರ ನಾಡುʼ ಎಂದೇ ಖ್ಯಾತಿ ಪಡೆದಿರುವ ನಮ್ಮ ಹೆಮ್ಮೆಯ ರಾಜ್ಯ ಕೇರಳ. ಭಾರತದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಕೇರಳ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಬೀಡು. ಇಲ್ಲಿನ ಸುಂದರ ತಾಣಗಳು ಹೇಗೆ ಕಣ್ಮನ ತಣಿಸುತ್ತವೆಯೋ ಅದೇ ರೀ... Read More
Bangalore, ಮೇ 19 -- ಬೆಂಗಳೂರು: ಹದಿನೇಳನೇ ಆವೃತ್ತಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಎಸ್ಕೆಯ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲು... Read More